Close

ಜಿಲ್ಲಾ ಖನಿಜ ಪ್ರತಿಷ್ಠಾನ

ಜಿಲ್ಲಾ ಖನಿಜ ಪ್ರತಿಷ್ಠಾನ ಬಗ್ಗೆ

ಜಿಲ್ಲಾ ಖನಿಜ ಪ್ರತಿಷ್ಠಾನ (ಡಿಎಂಎಫ್‌) ಭಾರತದ ಶಾಸನಬದ್ಧ ಸಂಸ್ಥೆಯಾಗಿದ್ದು, ರಾಜ್ಯ ಸರ್ಕಾರಗಳ ಅಧಿಸೂಚನೆಯ ಮೂಲಕ ಸ್ಥಾಪಿಸಲ್ಪಟ್ಟಿದೆ. ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ, 2015 ರಂತೆ ಮಾರ್ಚ್ 26, 2015 ರಂದು ತಿದ್ದುಪಡಿ ಮಾಡಿದಂತೆ ಅದು ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ 1957 ರ ಸೆಕ್ಷನ್ 9 ಬಿ ಯಿಂದ ತನ್ನ ಕಾನೂನು ಸ್ಥಾನಮಾನವನ್ನು ಪಡೆದುಕೊಂಡಿದೆ. ಈ ತಿದ್ದುಪಡಿ 12 ಜನವರಿ 2015 ರಿಂದ ಜಾರಿಗೆ ಬಂದಿತು

ಜಿಲ್ಲಾ ಖನಿಜ ಪ್ರತಿಷ್ಠಾನ  ಗುರಿ ಮತ್ತು ಉದ್ದೇಶಗಳು 

ಗಣಿಗಾರಿಕೆ ಕಾರ್ಯಾಚರಣೆ ಪೀಡಿತ ಜಿಲ್ಲೆಗಳಲ್ಲಿ ಪ್ರತಿ ಜಿಲ್ಲಾ ಖನಿಜ ಪ್ರತಿಷ್ಠಾನವನ್ನು ರಾಜ್ಯ ಸರ್ಕಾರಗಳು ಟ್ರಸ್ಟ್ ಅಥವಾ ಲಾಭರಹಿತ ಸಂಸ್ಥೆಯಾಗಿ ಅಧಿಸೂಚನೆ ಮೂಲಕ ಸ್ಥಾಪಿಸಿವೆ.

ಗಣಿಗಾರಿಕೆ ಸಂಬಂಧಿತ ಕಾರ್ಯಾಚರಣೆಗಳ ಪರಿಣಾಮದಿಂದ  ಹಾನಿಗೊಳಗಾದ ವ್ಯಕ್ತಿಗಳು ಮತ್ತು ಪ್ರದೇಶಗಳ ಅನುಕೂಲಕ್ಕಾಗಿ ಹಾಗು ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಸೂಚಿಸುವ ರೀತಿಯಲ್ಲಿ ಕೆಲಸ ಮಾಡುವುದು ಜಿಲ್ಲಾ ಖನಿಜ ಪ್ರತಿಷ್ಠಾನದ ಉದ್ದೇಶವಾಗಿದೆ.

ಜಿಲ್ಲಾ ಖನಿಜ ಪ್ರತಿಷ್ಠಾನ ಕ್ರಿಯಾ ಯೋಜನೆಗಳು 
ಕ್ರ.ಸಂ ಜಿಲ್ಲಾ ಖನಿಜ ಪ್ರತಿಷ್ಠಾನ ಕ್ರಿಯಾ ಯೋಜನೆಗಳು 
1 2017-18  1st ಕ್ರಿಯಾ ಯೋಜನೆ-1
2 2017-18 2nd ಕ್ರಿಯಾ ಯೋಜನೆ-2
 3 ಕ್ರಿಯಾ ಯೋಜನೆ-3
4 ಕ್ರಿಯಾ ಯೋಜನೆ-4
5 ಕ್ರಿಯಾ ಯೋಜನೆ-6
6 ಅಂತಿಮ ಡಿಎಂಎಫ್ 2019-2020 ವಾರ್ಷಿಕ ವರದಿ